tag:blogger.com,1999:blog-4038420035871596897.post5992064831499059146..comments2011-07-15T15:21:59.159+05:30Comments on ಎನ್ನ ಮಾತು: ೫೦೦ರ ಸಂಭ್ರಮರಾಜೀವhttp://www.blogger.com/profile/01435345079622198662noreply@blogger.comBlogger9125tag:blogger.com,1999:blog-4038420035871596897.post-5300346296331761832009-11-13T12:00:34.262+05:302009-11-13T12:00:34.262+05:30@ಗೌತಮ್,
ನೀವು ಹೇಳಿದ್ದು ನಿಜ. ಆದ್ರೆ ಅದು ಮಾತ್ರ ಸಾಲದು ಅ...@ಗೌತಮ್,<br />ನೀವು ಹೇಳಿದ್ದು ನಿಜ. ಆದ್ರೆ ಅದು ಮಾತ್ರ ಸಾಲದು ಅಲ್ವೇ?<br />ಒಳ್ಳೆಯ ಸಂಸ್ಕಾರದಿಂದ ಸಾಮಾಜಿಕ ಜೀವನ ಸೆರಿಹೋಗದೇ ಇದ್ದಲ್ಲಿ, ರಾಜಕೀಯ ಬದಲಾವಣೆಗಳು ಪ್ರಯೋಜನವಿಲ್ಲ ಅಂತ ನನ್ನ ಅನಿಸಿಕೆ.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4038420035871596897.post-23825875011275199112009-11-12T16:23:16.700+05:302009-11-12T16:23:16.700+05:30gidavaagi baggaddu maravaagi baggalla. gidaviddaga...gidavaagi baggaddu maravaagi baggalla. gidaviddagale enadru riperi maadbeku. shyamala madom helidante yuva shaktiya pravesha aagbeku raajakeeyakke..ಅಲೆಮಾರಿhttps://www.blogger.com/profile/10088984993405163906noreply@blogger.comtag:blogger.com,1999:blog-4038420035871596897.post-87661296397742258462009-11-10T22:07:34.799+05:302009-11-10T22:07:34.799+05:30@ಶಿವು,
ಹೌದು. ಈಗ ಮತ್ತೊಬ್ಬ ಕೃಷ್ಣದೇವರಾಯ ಹುಟ್ಟಿಬರ್ತಾನಾ...@ಶಿವು,<br />ಹೌದು. ಈಗ ಮತ್ತೊಬ್ಬ ಕೃಷ್ಣದೇವರಾಯ ಹುಟ್ಟಿಬರ್ತಾನಾ ಅಂತ ಕಾಯ್ತಿದಿನಿ.<br /><br />@ಅರುಣ್ ಮೇಷ್ಟ್ರೇ,<br />word verification ಗೆ ಕೃಷ್ಣದೇವರಾಯನ ಬಗ್ಗೆ ಹೆಚ್ಚು ವಿಷಯ ಗೊತ್ತು. <br />ನೀವು ನೋಡೆದ್ರೆ ಬರೀ ರಾಜ್ಕುಮರ್ ಮಾತ್ರ ನೆನಪಾಗ್ತಾನೆ ಅಂತ ಹೇಳ್ತಿದೀರಾ? ;-)ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4038420035871596897.post-39716709605284514012009-11-10T14:32:43.743+05:302009-11-10T14:32:43.743+05:30ಅದೇನೋ ಗೊತ್ತಿಲ್ಲ, ನಂಗೆ ಕೃಷ್ಣದೇವರಾಯ ಎಂಬ ಹೆಸರನ್ನು ಕೇಳ...ಅದೇನೋ ಗೊತ್ತಿಲ್ಲ, ನಂಗೆ ಕೃಷ್ಣದೇವರಾಯ ಎಂಬ ಹೆಸರನ್ನು ಕೇಳಿದಾಕ್ಷಣ ರಾಜ್ ಕುಮಾರ್ ನೆನಪಾಗುತ್ತೆ!! :-)<br /><br />ಒಳ್ಳೇ ಮಾಹಿತಿಪೂರ್ಣ ಲೇಖನ!<br /><br />(ಇಲ್ಲಿ word verification)ಗೆ ನಂಗೆ ಸಿಕ್ಕ ಪದ "warman" -- ಕಾಕತಾಳೀಯ)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-4038420035871596897.post-13479316279202610442009-11-04T16:24:42.314+05:302009-11-04T16:24:42.314+05:30ರಾಜೀವ್ ಸರ್,
ಕೃಷ್ಣ ದೇವರಾಯ ನಮ್ಮ ರಾಜ್ಯ ಕಂಡ ಉತ್ತಮ ರಾಜ...ರಾಜೀವ್ ಸರ್,<br /><br />ಕೃಷ್ಣ ದೇವರಾಯ ನಮ್ಮ ರಾಜ್ಯ ಕಂಡ ಉತ್ತಮ ರಾಜ. ಆತನ ಬಗ್ಗೆ ವಿಜಯನಗರದ ತಿಳಿದುಕೊಳ್ಳಬೇಕಾದ್ದು ತುಂಬಾ ಇದೆ. ೨೦೦೯ಕ್ಕೆ ಐನೂರು ವರ್ಷವಾಗಿರುವ ವಿಚಾರವನ್ನು ತಿಳಿಸಿ ಅದರ ಬಗ್ಗೆ ಮಾಹಿತಿಯನ್ನು ನೀಡಿದ್ದೀರಿ.<br /><br />ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4038420035871596897.post-42623002536236891752009-11-02T17:22:20.603+05:302009-11-02T17:22:20.603+05:30@ಶ್ಯಾಮಲ ಮೆಡಮ್,
ಸೃಷ್ಟಿ, ಸ್ಥಿತಿ, ಲಯ - ಈ ಚಕ್ರದಲ್ಲಿ ಎಲ...@ಶ್ಯಾಮಲ ಮೆಡಮ್,<br />ಸೃಷ್ಟಿ, ಸ್ಥಿತಿ, ಲಯ - ಈ ಚಕ್ರದಲ್ಲಿ ಎಲ್ಲರೂ ಸಾಗಲೇಬೇಕಲ್ಲವೇ? ಹೊಸ ಚಿಗುರು ಬರಲೇಬೇಕು.<br />ನೀವು ಹೇಳುವುದು ನಿಜ. ಆದರೆ ರಾಜಕೀಯದ ಹೊರಗೆ ಇದಕ್ಕೆ ಪರಿಹಾರ ಯಾಕೆ ಅಸಾಧ್ಯ?<br />ಕಷ್ಟದ ಕೆಲಸ ಆದರೆ ಅಸಾಧ್ಯವಲ್ಲ. ಪ್ರತಿಕ್ರಿಯೆಗೆ ಧನ್ಯವಾದ.<br /><br />@ಗುರು,<br />ಹಂಪಿಯ ಇತಿಹಾಸ ಮೈ ಜುಮ್ ಎನಿಸುತ್ತದೆ. ನಿಜ.<br />ಆದರೆ ಅಷ್ಟಕ್ಕೇ ನಿಲ್ಲಬಾರದು. ಇತಿಹಾಸದ ಹೆಮ್ಮೆಯ ಮೆಟ್ಟಲುಗಳಿಂದ ವರ್ತಮಾನವನ್ನು ಕಟ್ಟಬೇಕು.<br />ಇದಕ್ಕೆ ಏನು ಪರಿಹಾರ ಎಂದು ಸೂಚಿಸುವುದು ಕಷ್ಟ. ಪ್ರಯತ್ನ ಬಿಡಬಾರದಷ್ಟೆ.<br /><br />@ಬಾಲು,<br />:-)ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-4038420035871596897.post-46622020097910156662009-10-30T19:21:22.158+05:302009-10-30T19:21:22.158+05:30hmmhmmಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-4038420035871596897.post-11685326821924068002009-10-29T18:45:04.599+05:302009-10-29T18:45:04.599+05:30ಹಂಪಿಯ ಇತಿಹಾಸ ಓದುತ್ತ ಅಥವಾ ಕೇಳುತ್ತ ಇದ್ದಾರೆ ಮೈ ಜುಂ ಎನ...ಹಂಪಿಯ ಇತಿಹಾಸ ಓದುತ್ತ ಅಥವಾ ಕೇಳುತ್ತ ಇದ್ದಾರೆ ಮೈ ಜುಂ ಎನ್ನುತ್ತದೆ.. ಇದು ನಮ್ಮ ಹೆಮ್ಮೆಯ ವಿಚಾರ....ಆದರೆ ಇದರಲ್ಲಿ ರಾಜಕೀಯ ಮಾಡುವುದು,, ಸರಿಯಿಲ್ಲ... ಆದರೆ ಏನು ಮಾಡುವುದು,, ಬರಿ ಜಾತಿ ಮೇಲೆ ಅವಲಂಬಿತ ವಾಗಿ ಇದೆ...ನಮ್ಮ ಇ ರಾಜಕೀಯ ಸಮಾಜ....ಒಳ್ಳೆಯ ಚಿಂತನ ಬರಹ <br />ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-4038420035871596897.post-61961092712271951182009-10-29T09:50:49.172+05:302009-10-29T09:50:49.172+05:30ರಾಜೀವ್ ರೇ..
ಹೊಸದಾಗಿ ಬರುವ ಗಿಡಗಳೆಲ್ಲಿವೆ? ರಾಜಕೀಯ ಎನ...ರಾಜೀವ್ ರೇ..<br /><br />ಹೊಸದಾಗಿ ಬರುವ ಗಿಡಗಳೆಲ್ಲಿವೆ? ರಾಜಕೀಯ ಎನ್ನುವುದು ಎಂಥಾ ಹೊಸಲು ಕೊಚ್ಚೆಯಾಗಿದೆಯೆಂದರೆ, ಅದರಲ್ಲಿ ಮುಳುಗದೇ ಮಾನ, ಪ್ರಾಣ ಉಳಿಸಿಕೊಳ್ಳಲು ನಿಜವಾಗಿ ಛಾತಿ ಬೇಕು ಅಂದರೆ ಯುವ ಜನತೆ ರಾಜಕೀಯ ಪ್ರವೇಶ ಮಾಡಿದರೆ ಪರಿಸ್ಥಿತಿ ಏನಾದರೂ ಸ್ವಲ್ಪ ಸುಧಾರಿಸಬಹುದೇನೋ? ನಿಮ್ಮ ಚಿಂತನೆ ವಿಚಾರಮಾಡುವಂತಿದೆ.......<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.com